ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಉದ್ಯಾವರ ದಿನಾಂಕ ೬ ೮ ೨೦೧೪ ರಂದು ಬುಧವಾರ ಬೆಳಗ್ಗೆ ೯ ೦೦ ಘಂಟೆಗೆ ಸರಿಯಾಗಿ ಸಾಕ್ಷರ೨೦೧೪ರತರಬೇತಿಯ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.ಎಸ್.ಎಂ ಸಿ ಯ ಅಧ್ಯಕ್ಷೆ.ಸುಮತಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಕೋರಿದರು.ಸಾಕ್ಷರ ಅಧ್ಯಾಪಕ ಕೈಪಿಡಿಯನ್ನು
ಮುಖ್ಯಪಾಧ್ಯಯಿನಿ ಮತ್ತು ಶಾಲಾ ಎಸ್.ಎಂ ಸಿ ಯ ಅಧ್ಯಕ್ಷೆ.ಸುಮತಿ ಸೌಭಾಗ್ಯವತಿಗೆ ಹಸ್ತಾಂತರಿಸಿದರು. ಆರಂಭ ದಿನದ ತರಭೇತಿ ಪ್ರಾರಂಭವಾಗಿದೆ. ಮಕ್ಕಳ ತುಂಬ ಉತ್ಸಾಹದಿಂದ ಭಾಗವಹಿಸಿದ್ದಾರೆ. ನವಂಬರ್ ತಿಂಗಳ ಕೊನೆಯವರಗೆ ನಡೆವ ಈ ತರಬೇತಿ ಪ್ರತಿದಿನ ಬೆಳಗ್ಗೆ ೯ ೦೦ ರಿಂದ ೧೦ ೦೦ ರವರೆಗೆ ನಡೆಯುತ್ತದೆ. ತರಬೇತಿ ಶಾಲಾ ಅಧ್ಯಾಪಕ ವ್ರಂದ ನಡೆಸುತ್ತದೆ.
ಮುಖ್ಯಪಾಧ್ಯಯಿನಿ ಮತ್ತು ಶಾಲಾ ಎಸ್.ಎಂ ಸಿ ಯ ಅಧ್ಯಕ್ಷೆ.ಸುಮತಿ ಸೌಭಾಗ್ಯವತಿಗೆ ಹಸ್ತಾಂತರಿಸಿದರು. ಆರಂಭ ದಿನದ ತರಭೇತಿ ಪ್ರಾರಂಭವಾಗಿದೆ. ಮಕ್ಕಳ ತುಂಬ ಉತ್ಸಾಹದಿಂದ ಭಾಗವಹಿಸಿದ್ದಾರೆ. ನವಂಬರ್ ತಿಂಗಳ ಕೊನೆಯವರಗೆ ನಡೆವ ಈ ತರಬೇತಿ ಪ್ರತಿದಿನ ಬೆಳಗ್ಗೆ ೯ ೦೦ ರಿಂದ ೧೦ ೦೦ ರವರೆಗೆ ನಡೆಯುತ್ತದೆ. ತರಬೇತಿ ಶಾಲಾ ಅಧ್ಯಾಪಕ ವ್ರಂದ ನಡೆಸುತ್ತದೆ.
No comments:
Post a Comment